Mesha/ಮೇಷ
ಎಡುರು ತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಅನುಭವಕ್ಕೆ ಬರಲಿದೆ. ಮನೆಯಲ್ಲಿ ಅತಿಥಿ ಅಭ್ಯಾಗತರ ಆಗಮನವು ಸಂತಸ ತಂದೀತು. ಆತ್ಮಸ್ಥೆರ್ಯದಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಮೂಡಲಿದೆ.
Vrishabha/ವೃಷಭ
ದೈವಾನುಗ್ರಹದ ಪ್ರಭಾವದಿಂದ ವ್ಯಾಪಾರ, ವ್ಯವಹಾರಗಳು ಸುಸ್ಥಿತಿಯಲ್ಲಿ ಮುಂದುವರಿಯಲಿವೆ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ತೋರಿ ಬರಲಿದೆ. ಅನಿಷ್ಟಗಳನ್ನು ಎದುರಿಸುವ ಭೀತಿ ನಿಮ್ಮಲ್ಲಿದ್ದು ಮುನ್ನಡೆ ಸಾಧಿಸಲಿದ್ದೀರಿ. .
Mithuna/ಮಿಥುನ
ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿರಿ. ನ್ಯಾಯಾಲಯದ ವಾದ, ವಿವಾದಗಳು ಸದ್ಯಕ್ಕೆ ಮುಕ್ತಾಯ ಗೊಳ್ಳುವ ಲಕ್ಷಣ ಕಂಡುಬಾರದು. ಆದಕಾರಣ ಎಲ್ಲಾ ವಿಚಾರದಲ್ಲಿ ಜಾಗ್ರತೆ ಇರಲಿ.
Kataka/ಕಟಕ
ಈವಾರ ಕೊಂಚ ಆರ್ಥಿಕವಾಗಿ ಹಾಗೂ ಆಶಾದಾಯಕವಾಗಿ ಮುಂದುವರಿಯಲು ಸಾಧಕವಾಗ ಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ನಿರೀಕ್ಷಿತ ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ನಿರುದ್ಯೋಗಿಗಳಿಗೆ ಸಿಹಿಸುದ್ದಿ.
Simha/ಸಿಂಹ
ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ದಿನವಾಗಿ ತೋರಿ ಬರಲಿದೆ. ಆದಕಾರಣ ಕಾಲೋಚಿತವಾದ ನೇರ ನುಡಿಯು ನಿಮ್ಮ ಗಮನದಲ್ಲಿರಿಸಿರಿ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬಂದೀತು. ಆಭಿವೃದ್ಧಿ ಇದೆ.
Kanya/ಕನ್ಯಾ
ಹಿತಶತ್ರುಗಳ ಉಪಟಳದಿಂದ ಕಾರ್ಯ ರಂಗ ದಲ್ಲಿ ಭಯದ ವಾತಾವರಣ ನಿಮ್ಮನ್ನು ಬಾಧಿಸ ಲಿದೆ. ಇದರಿಂದ ಕಾರ್ಯಸಾಧನೆ ಏನೆಂಬುದನ್ನು ನೆನೆಪಿಸಿ ಕೊಡಬೇಕಾದೀತು. ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣವು ಇರದು.
Tula/ತುಲಾ
ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಆರ್ಥಿಕವಾಗಿ ಏರಿಳಿತಗಳು ಕಂಡು ಬಂದು ಕಾರ್ಯಸಾಧನೆಗೆ ಅಡ್ಡಿಯಾಗಲಿವೆ. ಖರ್ಚುವೆಚ್ಚಗಳಲ್ಲಿ ಹಿಡಿತ ಸಾಧಿಸುವುದು ಅಗತ್ಯ.
Vrishika/ವೃಶ್ಚಿಕ
ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಸುಧಾರಿಸುವುದರಿಂದ ಋಣಬಾಧೆಯಿಂದ ಮುಕ್ತರಾಗುವ ಸಮಯವಿದು. ಸರಕಾರಿ ಕಾರ್ಯಸಿದ್ಧಿಯಾಗಿ ಸಂತಸ ತಂದೀತು. ಗೃಹದಲ್ಲಿ ಆಪೆ¤àಷ್ಟರ ಭೇಟಿ, ಸತ್ಕಾರಾದಿಗಳಿರುತ್ತವೆ. .
Dhanussu/ಧನು
ಆರ್ಥಿಕವಾಗಿ ಅದೃಷ್ಟಾನುಕೂಲವಿದೆ. ಉದ್ಯೋಗಿಗಳಿಗೆ ವರ್ಗಾವಣೆ ತೋರಿ ಬಂದೀತು. ಶುಭಮಂಗಲ ಕಾರ್ಯಗಳು ನಿಮ್ಮಿಚ್ಛೆಯಂತೆ ನಡೆದು ನಿಮ್ಮ ಮನಸ್ಸು ಸಂತೃಪ್ತಿಗೊಳಲಿದೆ. ಆರೋಗ್ಯದಲ್ಲಿ ಗಮನವಿರಲಿ.
Makara/ಮಕರ
ನಿಶ್ಚಿತ ಗುರಿಯತ್ತ ಸಾಗುವಲ್ಲಿ ಅನೇಕ ಅಡಚಣೆಗಳು ಕಂಡು ಬಂದರೂ ನಿಮ್ಮ ಪ್ರಯತ್ನಬಲದ ಕ್ರಿಯಾಶಕ್ತಿಯಿಂದ ನಿಮ್ಮಿಚ್ಛೆಯಂತೆ ಎಲ್ಲವೂ ನಡೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು.
Kumbha/ಕುಂಭ
ವೃತ್ತಿರಂಗದಲ್ಲಿರಲೀ, ಕುಟುಂಬದಲ್ಲಿರಲೀ, ಹೊಂದಾಣಿಕೆಯು ಮುನ್ನಡೆಗೆ ಸಾಧಕವಾಗಲಿದೆ. ಕೆಲವೊಂದು ಕೆಲಸಗಳು ಅನಿರೀಕ್ಷಿತ ರೀತಿಯಲ್ಲಿ ನಡೆದು ನಿಮಗೆ ಅಚ್ಚರಿ ತಂದೀತು. ಯುವಕರಿಗೆ ವೈವಾಹಿಕ ಯೋಗ ತರಲಿದೆ.
Meena/ಮೀನ
ರಾಹುವಿನಿಂದ ಗ್ರಹಕಾರ್ಯಗಳ ಚಿಂತೆ, ಧರ್ಮಕಾರ್ಯ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಕಿರಿಕಿರಿ ನಿಮ್ಮನ್ನು ಬಾದಿಸಿದರೂ ಅನಿರೀಕ್ಷಿತ ರೂಪದಲ್ಲಿ ದೈವಾನುಗ್ರಹದಿಂದ ಸಮಾಧಾನದ ವಾತಾವರಣ ವಿರುತ್ತದೆ.
ಎಡುರು ತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಅನುಭವಕ್ಕೆ ಬರಲಿದೆ. ಮನೆಯಲ್ಲಿ ಅತಿಥಿ ಅಭ್ಯಾಗತರ ಆಗಮನವು ಸಂತಸ ತಂದೀತು. ಆತ್ಮಸ್ಥೆರ್ಯದಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಮೂಡಲಿದೆ.
Vrishabha/ವೃಷಭ
ದೈವಾನುಗ್ರಹದ ಪ್ರಭಾವದಿಂದ ವ್ಯಾಪಾರ, ವ್ಯವಹಾರಗಳು ಸುಸ್ಥಿತಿಯಲ್ಲಿ ಮುಂದುವರಿಯಲಿವೆ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ತೋರಿ ಬರಲಿದೆ. ಅನಿಷ್ಟಗಳನ್ನು ಎದುರಿಸುವ ಭೀತಿ ನಿಮ್ಮಲ್ಲಿದ್ದು ಮುನ್ನಡೆ ಸಾಧಿಸಲಿದ್ದೀರಿ. .
Mithuna/ಮಿಥುನ
ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿರಿ. ನ್ಯಾಯಾಲಯದ ವಾದ, ವಿವಾದಗಳು ಸದ್ಯಕ್ಕೆ ಮುಕ್ತಾಯ ಗೊಳ್ಳುವ ಲಕ್ಷಣ ಕಂಡುಬಾರದು. ಆದಕಾರಣ ಎಲ್ಲಾ ವಿಚಾರದಲ್ಲಿ ಜಾಗ್ರತೆ ಇರಲಿ.
Kataka/ಕಟಕ
ಈವಾರ ಕೊಂಚ ಆರ್ಥಿಕವಾಗಿ ಹಾಗೂ ಆಶಾದಾಯಕವಾಗಿ ಮುಂದುವರಿಯಲು ಸಾಧಕವಾಗ ಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ನಿರೀಕ್ಷಿತ ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ನಿರುದ್ಯೋಗಿಗಳಿಗೆ ಸಿಹಿಸುದ್ದಿ.
Simha/ಸಿಂಹ
ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ದಿನವಾಗಿ ತೋರಿ ಬರಲಿದೆ. ಆದಕಾರಣ ಕಾಲೋಚಿತವಾದ ನೇರ ನುಡಿಯು ನಿಮ್ಮ ಗಮನದಲ್ಲಿರಿಸಿರಿ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬಂದೀತು. ಆಭಿವೃದ್ಧಿ ಇದೆ.
Kanya/ಕನ್ಯಾ
ಹಿತಶತ್ರುಗಳ ಉಪಟಳದಿಂದ ಕಾರ್ಯ ರಂಗ ದಲ್ಲಿ ಭಯದ ವಾತಾವರಣ ನಿಮ್ಮನ್ನು ಬಾಧಿಸ ಲಿದೆ. ಇದರಿಂದ ಕಾರ್ಯಸಾಧನೆ ಏನೆಂಬುದನ್ನು ನೆನೆಪಿಸಿ ಕೊಡಬೇಕಾದೀತು. ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣವು ಇರದು.
Tula/ತುಲಾ
ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಆರ್ಥಿಕವಾಗಿ ಏರಿಳಿತಗಳು ಕಂಡು ಬಂದು ಕಾರ್ಯಸಾಧನೆಗೆ ಅಡ್ಡಿಯಾಗಲಿವೆ. ಖರ್ಚುವೆಚ್ಚಗಳಲ್ಲಿ ಹಿಡಿತ ಸಾಧಿಸುವುದು ಅಗತ್ಯ.
Vrishika/ವೃಶ್ಚಿಕ
ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಸುಧಾರಿಸುವುದರಿಂದ ಋಣಬಾಧೆಯಿಂದ ಮುಕ್ತರಾಗುವ ಸಮಯವಿದು. ಸರಕಾರಿ ಕಾರ್ಯಸಿದ್ಧಿಯಾಗಿ ಸಂತಸ ತಂದೀತು. ಗೃಹದಲ್ಲಿ ಆಪೆ¤àಷ್ಟರ ಭೇಟಿ, ಸತ್ಕಾರಾದಿಗಳಿರುತ್ತವೆ. .
Dhanussu/ಧನು
ಆರ್ಥಿಕವಾಗಿ ಅದೃಷ್ಟಾನುಕೂಲವಿದೆ. ಉದ್ಯೋಗಿಗಳಿಗೆ ವರ್ಗಾವಣೆ ತೋರಿ ಬಂದೀತು. ಶುಭಮಂಗಲ ಕಾರ್ಯಗಳು ನಿಮ್ಮಿಚ್ಛೆಯಂತೆ ನಡೆದು ನಿಮ್ಮ ಮನಸ್ಸು ಸಂತೃಪ್ತಿಗೊಳಲಿದೆ. ಆರೋಗ್ಯದಲ್ಲಿ ಗಮನವಿರಲಿ.
Makara/ಮಕರ
ನಿಶ್ಚಿತ ಗುರಿಯತ್ತ ಸಾಗುವಲ್ಲಿ ಅನೇಕ ಅಡಚಣೆಗಳು ಕಂಡು ಬಂದರೂ ನಿಮ್ಮ ಪ್ರಯತ್ನಬಲದ ಕ್ರಿಯಾಶಕ್ತಿಯಿಂದ ನಿಮ್ಮಿಚ್ಛೆಯಂತೆ ಎಲ್ಲವೂ ನಡೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು.
Kumbha/ಕುಂಭ
ವೃತ್ತಿರಂಗದಲ್ಲಿರಲೀ, ಕುಟುಂಬದಲ್ಲಿರಲೀ, ಹೊಂದಾಣಿಕೆಯು ಮುನ್ನಡೆಗೆ ಸಾಧಕವಾಗಲಿದೆ. ಕೆಲವೊಂದು ಕೆಲಸಗಳು ಅನಿರೀಕ್ಷಿತ ರೀತಿಯಲ್ಲಿ ನಡೆದು ನಿಮಗೆ ಅಚ್ಚರಿ ತಂದೀತು. ಯುವಕರಿಗೆ ವೈವಾಹಿಕ ಯೋಗ ತರಲಿದೆ.
Meena/ಮೀನ
ರಾಹುವಿನಿಂದ ಗ್ರಹಕಾರ್ಯಗಳ ಚಿಂತೆ, ಧರ್ಮಕಾರ್ಯ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಕಿರಿಕಿರಿ ನಿಮ್ಮನ್ನು ಬಾದಿಸಿದರೂ ಅನಿರೀಕ್ಷಿತ ರೂಪದಲ್ಲಿ ದೈವಾನುಗ್ರಹದಿಂದ ಸಮಾಧಾನದ ವಾತಾವರಣ ವಿರುತ್ತದೆ.